Speaker 2026

ವಿ. ರಾಜೇಂದ್ರ ಸಿಂಗ್ ಬಾಬು

Bio

ವಿ. ರಾಜೇ ಂದ್ರ ಸಿಂಗ್ ಬಾಬು ಇವರು 1952ರ ಅಕ್ಟ ೋಬರ್ 22ರಂದು ಮೈ ಸೂರಿನಲ್ಲಿ ಜನಿಸಿದರು. ಇವರು ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧನಿರ್ದೇ ಶಕ, ನಿರ್ಮಾ ಪಕ ಹಾಗೂ ಕಥೆಗಾರರಾಗಿದ್ದಾರೆ.ಇವರ ನಿರ್ದೇ ಶನ ಪ್ರವೇ ಶ 1975ರಲ್ಲಿ ನಾಗರಹೊ ಳೆ ಚಿತ್ರದ ಮೂಲಕ ನಡೆಯಿತು. ನಂತರ ಅಂತ, ಬಂಧನ, ಮುತ್ತಿನ ಹಾರ, ಮುಗಾರಿನ ಮಿಂಚು ಮುಂತಾದ ಸ್ವಾ ರಸ್ಯಕರ ವಿಷಯಾಧಾರಿತ ಚಿತ್ರಗಳು ಕನ್ನಡ ಸಿನೆಮಾದ ಮೈ ಲುಗಲ್ಲುಗಳಾಗಿ ಉಳಿದಿವೆ.ಇವರು ಮೂರು ಬಾರಿ ರಾಷ್ಟ್ರ ೀಯ ಪ್ರಶಸ್ತಿ, ಅನೇ ಕ ರಾಜ್ಯ ಪ್ರಶಸ್ತಿಗಳನ್ನು ಹಾಗೂ ಫಿಲ್ಮ್ ಫೇ ರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿಯೂ ಇವರು ತಮ್ಮ ಕೊ ಡುಗೆಯನ್ನು ನೀ ಡಿದ್ದಾರೆ. ನಟ ವಿಷ್ಣುವರ್ಧ ನ್ಗೆ ಸಮರ್ಪಿ ಸಿದ ನೆನಪಿನ ಮುತ್ತಿನ ಹಾರ ಪುಸ್ತಕವು ಇವರ ಅನುಭವಗಳನ್ನು ಹಂಚಿಕೊ ಳ್ಳುತ್ತದೆ. ಇವರು ಕರ್ನಾ ಟಕ ಚಲನಚಿತ್ರ ನಿರ್ದೇ ಶಕರ ಸಂಘ, ಕರ್ನಾ ಟಕ ಚಲನಚಿತ್ರ ಅಕಾಡೆಮಿ, ಹಾಗೂ ಭಾರತೀ ಯ ಪನೋ ರಮಾ ಆಯ್ಕೆ ಸಮಿತಿಗಳಲ್ಲಿ ಅಧ್ಯಕ್ಷರಾಗಿ ಸೇ ವೆ ಸಲ್ಲಿಸಿದ್ದಾರೆ.
ಇವರ ಚಿತ್ರಗಳು ಅಂತರರಾಷ್ಟ್ರ ೀಯ ಮಟ್ಟದಲ್ಲಿಯೂ ಮೆಚ್ಚು ಗೆ ಪಡೆದಿವೆ. ಬಂಧನ ಚಿತ್ರವನ್ನು 1985ರಲ್ಲಿ ಮಾಸ್ಕ ೋ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶಿ ಸಿದರು. ಸಿಂಹದ ಮರಿ ಸೈ ನ್ಯ ಚಿತ್ರವನ್ನು 1987ರಲ್ಲಿ ಫ್ರಾನ್ಸ್ ಮಕ್ಕಳ ಚಿತ್ರ ೋತ್ಸವದಲ್ಲಿ ಪ್ರದರ್ಶಿ ಸಿದರು. ಅವರು ಅಮೆರಿಕಾ, ಆಸ್ಟ್ರ ೇಲಿಯಾ, ಸ್ಪೇನ್, ಕಾನ್ಸ್ ಫಿಲ್ಮ್ ಫೆಸ್ಟಿವಲ್ ಸೇ ರಿದಂತೆ ಅನೇ ಕ ದೇ ಶಗಳಿಗೆ ಭೇ ಟಿ ನೀ ಡಿದ್ದಾರೆ.