ಚಾಮರಾಜನಗರ ಜಿಲ್ಲೆಯ ಮಲೆಮಹದೇ ಶ್ವರ ಬೆಟ್ಟದ ತಪ್ಪಲಿನಲ್ಲಿರುವ ಪೊನ್ನಾಚಿ ಯಾವರದ ಶ್ರ ೀ ಮಹದೇ ವ ರವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲೆಸ ಮಾಡುತ್ತಿದ್ದು ಸಾಹಿತ್ಯದಲ್ಲಿ ವಿಶೇ ಷ ಆಸಕ್ತಿ ಇರುವಂತವರು ಕಾಣದೆ ಉಳಿದ ಮೌನವೇ ನೀ ನು ನಾಳೆ ಇಲ್ಲದ ಬವಣೆ ಎಂಬ ಕಥಾಸಂಕಲನಗಳನ್ನು ಮತ್ತು ಖಾಸಗಿ ಕನಸುಗಳು ಮಾರಾಟಕ್ಕಿ ವೆ ಎಂಬ ಕಾದಂಬರಿ ರಚಿಸಿರುವ ಶ್ರ ೀಯುತರ ಲೇ ಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಣೆಗೊ ಂಡಿದೆ