Speaker 2026
ಡಾ. ಗಜಾನನ ಶರ್ಮಾ
Bio
ಕರ್ನಾ ಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ‘ರಾಣಿ ಚೆನ್ನಭೈ ರಾದೇ ವಿ’, ಮತ್ತು “ರಾಜಮಾತೆ ಕೆಂಪಜಮ್ಮಣ್ಣಿ” ಮುಂತಾದ ಕಾದಂಬರಿಗಳಿಂದ ಕನ್ನಡದ ಮಹತ್ವದ ಕಾದಂಬರಿಕಾರರಾಗಿ ಗುರುತಿಸಲ್ಪಟ್ಟಿರುವ ಇವರು ಸಾಗರ ತಾಲ್ಲ ೋಕಿನ ತಲಕಳಲೆ ಹಿನ್ನೀರಿನ ಹುಕ್ಕಲು ಗ್ರಾಮದವರು.
ಎಮ್ ಟೆಕ್ ಪದವಿ ಪಡೆದು, ಮುಂದೆ ಮೈ ಸೂರು ಮುಕ್ತವಿಶ್ವವಿದ್ಯಾ ನಿಲಯದಲ್ಲಿ ಕನ್ನಡ ಎಂ ಎ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾ ನಿಲಯದಿಂದ ‘ಕನ್ನಡದಲ್ಲಿ ಮಕ್ಕಳ ನಾಟಕಗಳು ಮತ್ತು ರಂಗಭೂಮಿ’ ಮಹಾಪ್ರಬಂಧಕ್ಕೆ ಡಾಕ್ಟರೇ ಟ್ ಪದವಿ ಪಡೆದರು. ಅಧೀ ಕ್ಷಕ ಇಂಜಿನಿಯರ್ ಆಗಿ ನಿವೃತ್ತರಾಗಿರುವ ಇವರು, ಪ್ರವೃತ್ತಿಯಿಂದ ನಟ, ನಾಟಕಕಾರ, ನಿರ್ದೇ ಶಕ ಮತ್ತು ಸಾಹಿತಿ. “ದ್ವೀಪ ” ಮತ್ತು”ನಾಯಿ ನೆರಳು” ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ
ಇವರ ‘ಇನ್ನಷ್ಟು ಬೇ ಕೆನ್ನ ಹೃದಯಕ್ಕೆ ರಾಮ’ ಹಾಡು ಎಲ್ಲರಿಗೂ ಆಪ್ತ.
ಇತ್ತೀಚೆಗೆ ಲೋ ಕದಲ್ಲಿ ವಿದ್ಯು ಚ್ಛಕ್ತಿಯ ಉಗಮ ಮತ್ತು ವಿಕಾಸದ ಕುರಿತ ಇವರ ಕೃತಿ ‘ಕರೆಂಟಿನ ಕತೆ’ ಬಿಡುಗಡೆಗೊ ಂಡಿದೆ.