Speaker 2026

ಶಿವಾರ ಶಿವಣ್ಣಉಮೇ ಶ್

Bio

“ಶಿವಾರ ಶಿವಣ್ಣಉಮೇ ಶ್” ರವರು ಹರಿಕಥೆ, ಸಂಗೀ ತ, ಹಾಸ್ಯ, ಕಥೆ, ಜನಪದ ಹಾಡುಗಳಿಂದ ಮಂಡ್ಯ, ಮೈ ಸೂರು ಮತ್ತು ಚಾಮರಾಜನಗರಗಳಲ್ಲಿ ಎಲ್ಲರ ಮನೆ ಮಾತಾಗಿರುವ ವಾಗ್ಮಿ ಹಾಗು ಕಲಾವಿದರು . ಇವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕಲ್ಮಟ್ಟಿ ತೊ ಟ್ಟಿ ಎನ್ನುವ ಚಿಕ್ಕ ಹಳ್ಳಿಯಲ್ಲಿ. ಇವರ ತಾಯಿ ಸರ್ವ ಮಂಗಳ ತಂದೆ ಶಿವಣ್ಣ. ತಂದೆಯಿಂದ ಹಾಡುವುದ ಕಲಿತ ಉಮೇ ಶ್ ರವರು ಗುರುಗಳಾದ ‘ಬೆಳಗೊ ಳ ಶ್ರ ೀ ನಾರಾಯಣ ದಾಸ’ರಿಂದ ಹರಿಕಥೆ ಅಭ್ಯಾ ಸ ಮಾಡಿದ್ದಾರೆ. 

ರೇ ಷ್ಮೆ ಕೃಷಿ ಮಾಡುತ್ತಹರಿಕಥೆಯನ್ನು ಉಪವೃತ್ತಿಯಾಗಿ ಮಾಡುತ್ತಿರುವ ಉಮೇ ಶ್ ರವರು ಸಾಮಾನ್ಯ ಜನರ ದಿನನಿತ್ಯದ ಕಷ್ಟ ಕಾರ್ಪ ಣ್ಯಗಳು, ಮನೆಯಲ್ಲಿ ಆಗುವ ವೈ ಮನಸ್ಯಗಳು, ಹೀ ಗೆ ಹತ್ತು ಹಲವು ವಿಷಯಗಳ ಮೇ ಲೆ ಕಥೆಗಳ ಮೂಲಕ ಸಂಸ್ಕಾ ರವನ್ನು ಸಾರುತ್ತಿರುವ ರೂವಾರಿಯಾಗಿದ್ದಾರೆ. 

ಜಿಲ್ಲಾ ರಾಜ್ಯ ೋತ್ಸವ ಪ್ರಶಸ್ತಿ, ಜನಪದ ರತ್ನ ಪ್ರಶಸ್ತಿ , ಮಂಡ್ಯ ಮಾತಿನ ಮಾಂತ್ರಿಕ ಪ್ರಶಸ್ತಿ ಹೀ ಗೆ ,ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶಿವಾರ ಉಮೇ ಶ್ ರವರು ಕಳೆದ 31 ವರ್ಷ ಗಳಿಂದ ಕಲಾ ಸೇ ವೆಯಲ್ಲಿ ತಮ್ಮನ್ನು ತಾವು ತೊ ಡಗಿಸಿಕೊ ಂಡಿದ್ದಾರೆ.