Speaker 2026

ಲಿಂಗರಾಜು ಸೊಟ್ಟಪ್ಪ

Bio

ಲಿಂಗರಾಜು ಸೊ ಟ್ಟಪ್ಪನವರ ಅವರು ಹಾವೇ ರಿ ಜಿಲ್ಲೆಯ ಸವಣೂರು ತಾಲೂಕಿನ ಹಿರೇ ಮರಳಿಹಳ್ಳಿಯವರು. ಕಳೆದ 18 ವರ್ಷ ಗಳಿಂದ ಸರ್ಕಾ ರಿ ಪ್ರೌಢಶಾಲೆಯಲ್ಲಿ ವಿಜ್ಞಾ ನ ಶಿಕ್ಷಕರಾಗಿ ಸೇ ವೆ ಸಲ್ಲಿಸುತ್ತಿದ್ದಾರೆ. ಇವರ ಮಾರ್ಗಿ ಕಥಾಸಂಕಲನ ಹಾಗೂ ಹರಿವ ನದಿಯೂ ಹಂಬಲದ ತಟವೂ ಕವನಸಂಕಲನ ಪ್ರಕಟಗೊ ಂಡಿವೆ. ಡಾ. ನಿರ್ಮ ಲ್ ವರ್ಮಾ ಅವರ ಹರ್ ಬಾರಿಷ್ ಮೇ ಕೃತಿಯ ಕನ್ನಡ ಅನುವಾದಕ್ಕಾ ಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಫೆಲ್ಲ ೋಶಿಪ್ ಪಡೆದಿದ್ದಾರೆ. 2021ರ ವಿಜಯ ಕರ್ನಾ ಟಕ ಯುಗಾದಿ ಕಥಾಸ್ಪರ್ಧೆ ಯಲ್ಲಿ ಪರ್ಯಾ ವಸಾನ ಕಥೆಗೆ ಪ್ರಥಮ ಬಹುಮಾನ ಲಭಿಸಿದೆ. ಅರ್ಧ ಮೊಳ ಹೂವು ಹಸ್ತಪ್ರತಿಗೆ ಡಾ. ಬಿ.ಸಿ. ರಾಮಚಂದ್ರ ಶರ್ಮಾ ಜನ್ಮಶತಮಾನೋ ತ್ಸವ ಪ್ರಶಸ್ತಿ ದೊ ರೆತಿದೆ. ಕಣವಿ, ಸಿಂಚನ ಹಾಗೂ ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳೊ ಂದಿಗೆ ಕೆಂಪು ನದಿ ಕಥಾಸಂಕಲನಕ್ಕೆ ಮಹಾಶ್ವೇತಾದೇ ವಿ ಜನ್ಮಶತಮಾನೋ ತ್ಸವ ಕಥಾ ಪ್ರಶಸ್ತಿಯೂ ಸಂದಿದೆ. ಪ್ರಸ್ತುತ ವಿ.ಕೃ. ಗೋ ಕಾಕ್ ಸ್ಮಾ ರಕ ರಾಷ್ಟ್ರ ೀಯ ಟ್ರಸ್ಟ್ ಸದಸ್ಯರಾಗಿರುವ ಇವರಿಗೆ ಗೋ ಕಾಕ್ ವಾಗ್ಮಯ ಟ್ರಸ್ಟ್, ಬೆಂಗಳೂರು ಫೆಲ್ಲ ೋಶಿಪ್ ನೀ ಡಿ ಗೌರವಿಸಿದೆ.